ಬುಧವಾರ, ಜುಲೈ 8, 2020

ಮಿತಾದರ್ಶ, ಹಿತಾದರ್ಶ, ಸಕಾಲಾದರ್ಶ


ಹಾಸ್ಟೆಲ್ನ ಜೀವನವನ್ನು ಅನುಭವಿಸದಿದ್ದವರು ಜೀವನದಲ್ಲಿ ಮಹತ್ತ್ವವಾದ ಅಂಶವೊಂದನ್ನು ಕಳೆದುಕೊಂಡಂತೆಯೇ. ಹಾಸ್ಟೆಲ್ ನಲ್ಲಿ ಸಿಗುವ ಅನೇಕ ಅನುಭವಗಳಿಗೆ ಬದಲಿ(alternative) ಅನುಭವಗಳಿಲ್ಲ. ವಿವಿಧ ಊರುಗಳಿಂದ ವಿವಿಧ ಮನಃಸ್ಥಿತಿಯ ಬಗೆಬಗೆಯ ವಿದ್ಯಾರ್ಥಿಗಳು ಸೇರುವುದರಿಂದ ಅನೇಕರಿಗೆ ಅನೇಕ ವಿಷಯಗಳ ಪರಿಚಯವಾಗುತ್ತದೆ. ತಮ್ಮ ಅಧ್ಯಯನಕ್ಕಾಗಿ ಹಾಸ್ಟೆಲ್ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ಕೊನೆಯಾದ ಹಲವು ವರ್ಷಗಳ ನಂತರವೂ ಅಧ್ಯಯನವೊಂದನ್ನು ಬಿಟ್ಟು ಬೇರೆಲ್ಲಾ ಅಂಶಗಳು ನೆನಪಿರುತ್ತವೆ ಎಂಬುವುದಂತೂ ಸತ್ಯ. ಅನೇಕ ಹಾಸ್ಟೆಲ್ ಗಳು ರ್ಯಾಗಿಂಗ್ ಮುಂತಾದ ಕೆಟ್ಟ ಕಾರಣಗಳಿಂದಾಗಿ ಯುವಪೀಳಿಗೆಯ ಹಾದಿ ತಪ್ಪಿಸುತ್ತಿದ್ದರೂ ಅನೇಕ ಹಾಸ್ಟೆಲ್ ಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನವನ್ನು ನೀಡಿ ಕಿರಿಯರ ಜೀವನವನ್ನು ರೂಪಿಸುತ್ತಿರುವುದನ್ನೂ ಕಾಣಬಹುದು.

ನಾನು ಶೃಂಗೇರಿಯಲ್ಲಿ ಹಾಸ್ಟೆಲ್ ಸೇರಿದಾಗ ಆ ಹಾಸ್ಟೆಲ್ ಆಗಷ್ಟೇ ನಿರ್ಮಾಣವಾಗಿತ್ತು. ಹೊಸ ಹಾಸ್ಟೆಲ್ ನಲ್ಲಿ ವಾಸ ಮಾಡಿದ ಎರಡನೇ ಬ್ಯಾಚ್ ನಮ್ಮದು. ಹೀಗಾಗಿ ಹಾಸ್ಟೆಲ್ ದೃಷ್ಟಿಯಿಂದ ನೋಡಿದರೆ ಹಿರಿಯರು ಕಿರಿಯರು ಎಂಬ ಭೇದಭಾವವಿರಲಿಲ್ಲ. ಈ ಹಾಸ್ಟೆಲ್ ನಲ್ಲಿ ಎಲ್ಲರೂ ಹೊಸಬರೇ. ಅನೇಕರಿಗೆ ಬೇರೆ ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರಷ್ಟೇ ಹಿರಿಯರು ಕಿರಿಯರು ಎಂಬ ಎರಡು ವರ್ಗಗಳನ್ನು ಹೇಳಬಹುದಾಗಿತ್ತು.


ವಿದ್ಯಾರ್ಥಿಜೀವನದಲ್ಲಿ ಚಟಗಳು ಅಂಟುವುದು ಸಾಮಾನ್ಯ. ಅನೇಕರು ವಿದ್ಯಾರ್ಥಿಜೀವನದಲ್ಲಂಟಿದ ಚಟಗಳಿಂದ ತಮ್ಮ ಜೀವನವನ್ನೇ ಬಲಿಯಾಗಿಸಿದ ಘಟನೆಗಳೂ ಇವೆ. ಮತ್ತೂ ಕೆಲವರಿಗೆ ಅಂಟಿದ ಚಟವನ್ನು ಬಿಡಲಾಗದಿದ್ದರೂ ನಾನು ಮಾಡುತ್ತಿರುವ ಚಟ ಒಳ್ಳೆಯದಲ್ಲ ಎಂಬ ಅರಿವೂ ಇರುತ್ತದೆ. ಅಲ್ಲದೇ, ನನ್ನಿಂದಾಗಿ ಇತರರು ಚಟವನ್ನು ಕಲಿಯಬಾರದು ಎಂಬ ಕಳಕಳಿಯೂ ಇರುತ್ತದೆ. ಇಂತಹವರು ತುಂಬಾ ವಿರಳ. ನನ್ನ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬನಿಗೆ (ಮೊದಲೇ ಹೇಳಿದಂತೆ ಬೇರೆ ಕಡೆ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ವಿದ್ಯಾಪೀಠವನ್ನು ಸೇರಿದವನು) ಗುಟಕಾ ತಿನ್ನುವ ಚಟವಿತ್ತು. ಹಾಗೆಂದು ಹೊಸದಾಗಿ ಯಾರಾದರೂ ಚಟವನ್ನು ಆರಂಭಿಸಿದರೆ ಮನಮುಟ್ಟುವಂತೆ ಅವರಿಗೆ ಬುದ್ಧಿಹೇಳಿ ಅವರನ್ನು ಚಟಮುಕ್ತರನ್ನಾಗಿಸುತ್ತಿದ್ದ.

ಆತ ಸುಮಾರು 20ರ ಸಂಖ್ಯೆಯಲ್ಲಿದ್ದ  ವಿದ್ಯಾರ್ಥಿಗಳಿಗೆ(ಹಾಸ್ಟೆಲ್ ನ ಒಂದು ಭಾಗದಲ್ಲಿ ವಾಸಿಸುತ್ತಿದ್ದ) ನಾಯಕನೂ ಆಗಿದ್ದ. ಹಾಗೆಂದು ಆತನೂ ಘೋಷಿಸಿಕೊಂಡಿರಲಿಲ್ಲ, ಹಾಸ್ಟೆಲ್ ವಾರ್ಡನ್ ಕೂಡಾ ಘೋಷಿಸಿರಲಿಲ್ಲ. ಆದರೂ ವಿದ್ಯಾರ್ಥಿಗಳಿಗೆಲ್ಲರಿಗೂ ಸೂಕ್ತವಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದ. ಈ 20 ಜನರಲ್ಲೇ  7-8 ಜನರ ಆಪ್ತವಲಯವಿತ್ತು (ಅದರಲ್ಲಿ ನಾನೂ ಒಬ್ಬ). ವಿಶೇಷವಾಗಿ ತಿಂಡಿಯನ್ನೇನಾದರೂ ಯಾರಾದರೂ ತಿಂದರೆ ಹಂಚಿಕೊಂಡು ತಿನ್ನುವುದು ನಮ್ಮ ಅಭ್ಯಾಸವಾಗಿತ್ತು. ಹೀಗೆ ತಿನ್ನುವ ಸಮಯದಲ್ಲಿ ಯಾರೂ ಬರಬಾರದು. (ಬೇರೆಯವರಿಗೆ ಕೊಡಬಾರದೆಂದಲ್ಲ. ಇರುವ ಇಷ್ಟರಲ್ಲೇ ಬೇರೆಯವರಿಗೆ ಕೊಟ್ಟರೆ ನಮಗೇನೂ ಉಳಿಯದೇ ಕಷ್ಟವಾಗುತ್ತಿತ್ತು.) ತಿನ್ನುವ ವೇಳೆಯಲ್ಲಿ ಯಾರಾದರೂ ಬಂದರೆ ಉಪಾಯವಾಗಿ ಅವರನ್ನು ಹೊರಗಟ್ಟುತ್ತಿದ್ದೆವು.


ಹೀಗೆ ಒಂದು ಬಾರಿ ಗೆಳೆಯನೊಬ್ಬ ಹಲಸಿನ ಹಣ್ಣಿನ ಚಿಪ್ಸ್ (ಸೋಂಟೆ) ತಂದಿದ್ದ. ತಿನ್ನುತ್ತಿರುವಾಗ ವಿದ್ಯಾಪೀಠದ ನಾಯಕನ ಆಗಮನವಾಯಿತು. ವಿದ್ಯಾಪೀಠದ ನಾಯಕ ನಮ್ಮೆಲ್ಲರಿಗೂ ಅಣ್ಣನಂತೆ ಆತ್ಮೀಯನಾಗಿ ಅಚ್ಚುಮೆಚ್ಚಿನವನಾಗಿದ್ದರಿಂದ ಒಕ್ಕೊರಲಿನಿಂದ ಆತನನ್ನು ಸ್ವಾಗತಿಸಿದೆವು. ಬಾಗಿಲಿಗೆ ಚಿಲಕ ಜಡಿದು ಹೊಟ್ಟೆಗೆ ತಿಂಡಿ ಜಡಿಯಲಾರಂಭಿಸಿದೆವು. ಆ ದಿನದ ಉಪಾಹಾರ ಅಂತಿಮ ಹಂತಕ್ಕೆ ಬಂದಿತ್ತು. ಬಂದ ಅತಿಥಿ ವಿದ್ಯಾಪೀಠದ ನಾಯಕನಾಗಿದ್ದರಿಂದ ಯಾವುದೋ ಕೆಲಸಕ್ಕೆ ಆತನನ್ನು ಹುಡುಕಿಕೊಂಡು ಬಂದಿದ್ದ ನಾಲ್ಕೈದು ವಿದ್ಯಾರ್ಥಿಗಳು ಬಾಗಿಲು ಬಡಿಯಲಾರಂಭಿಸಿದರು. ಬಾಗಿಲು ತೆಗೆಯದೇ ನಿರ್ವಾಹವಿಲ್ಲ. ಬಾಗಿಲು ತೆಗೆದ ತಕ್ಷಣ ತಿಂಡಿಯನ್ನು ಕಂಡರೆ ವಿದ್ಯಾರ್ಥಿಗಳು ಬಿಡುವವರಲ್ಲ. ತಿನ್ನಬೇಡಿ ಎಂದು ಹೇಳಲೂ ಸಾಧ್ಯವಿಲ್ಲ. (ಆತಿಥ್ಯಕ್ಕೆ ಹೆಸರಾದ ಉತ್ತರಕನ್ನಡದ ಹವ್ಯಕರು ಯಾರಿಗೂ ಗೊತ್ತಾಗದಂತೆ ತಿಂದು ಮುಗಿಸಿಯಾರು, ಆದರೆ ತಿನ್ನುವ ವೇಳೆಯಲ್ಲಿ ಯಾರಾದರೂ ಎದುರಿಗೆ ಬಂದರೆ ಅವರಿಗೆ ನೀಡದೇ ತಿನ್ನುವುದಂತೂ ಸಾಧ್ಯವಿಲ್ಲ. ನನ್ನೊಬ್ಬನನ್ನು ಬಿಟ್ಟರೆ ಗೆಳೆಯರೆಲ್ಲಾ ಉತ್ತರಕನ್ನಡದ ಹವ್ಯಕರೇ). ಉಪಾಯವಾಗಿ ಅವರನ್ನು ಹೊರಗಟ್ಟಲು ನಮ್ಮ ನಾಯಕ ಚಿಲಕ ತೆಗೆಯುವುದಕ್ಕೂ ಮುಂಚೆ ವಿದ್ಯಾಪೀಠದ ನಾಯಕನನ್ನುದ್ದೇಶಿಸಿ ಎರಡು ಮಾತುಗಳನ್ನಾಡಿದ.

ಈಗ ಬಂದವರು ತಿಂಡಿ ತಿಂದರೆ ನಾಳೆಗೆ ತಿಂಡಿ ಉಳಿಯುವುದಿಲ್ಲ. ಹೀಗಾದುದಕ್ಕೆ ನೀನೇ ಕಾರಣನಾಗುತ್ತೀ. ಎನ್ನುತ್ತಲೇ ಚಿಲಕ ತೆಗೆದು ಬನ್ನಿ ತಗೋಳಿ, ತಿನ್ನಿ ಎನ್ನುತ್ತಾ ಬಂದವರನ್ನು ಸ್ವಾಗತಿಸಿದ. ಚಾಣಾಕ್ಷಮತಿಯಾದ ವಿದ್ಯಾಪೀಠದ ನಾಯಕನಿಗೆ ನಮ್ಮ ನಾಯಕನ ಮಾತುಗಳ ಆಂತರ್ಯ ಅರ್ಥವಾಯಿತು.  ಕೂಡಲೇ ತಾನೇ ನಾಲ್ಕು ಚಿಪ್ಸ್(ಸೋಂಟೆ)ಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರಿಗೂ ಕೊಟ್ಟು ಬಂದವರನ್ನೆಲ್ಲರನ್ನೂ ಹೊರಗೊಯ್ದ.  ಹೀಗೆ ಯಾರ ಮನಸ್ಸಿಗೂ ನೋವುಂಟುಮಾಡದೇ ಯಾರೂ ತಿಂಡಿಯನ್ನು ತಿನ್ನದಂತೆ ಪರಿಸ್ಥಿತಿಯ ನಿರ್ವಾಹವಾಯಿತು. (ವಿದ್ಯಾಪೀಠದ ನಾಯಕನಿಗೂ ಬೇಜಾರಾಗಲು ಸಾಧ್ಯವಿಲ್ಲ. ಆತನೂ ಇಂತಹ ಅನೇಕ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದಲೇ ವಿದ್ಯಾಪೀಠದ ನಾಯಕನಾದುದಲ್ಲವೇ.)

ಸಂಸ್ಕೃತ ವಿದ್ಯಾರ್ಥಿಗಳಾದ ನಮಗೂ ಆಧುನಿಕತೆಯ ಸ್ಪರ್ಶವಾಗಲಾರಂಭಿಸಿತ್ತು. ನಮ್ಮ 7-8 ವಿದ್ಯಾರ್ಥಿಗಳಲ್ಲಿ ಯಾರದಾದರೂ ಹುಟ್ಟುಹಬ್ಬವಿದ್ದರೆ ಕೇಕ್ ತಂದು ಕತ್ತರಿಸಿ ಆಚರಿಸುವ ಪರಂಪರೆಯಿತ್ತು. 100 ರೂಪಾಯಿಗೆ ಕೇಕ್ ಸಿಗುತ್ತಿದ್ದ ಆ ಕಾಲದಲ್ಲಿ ಪ್ರತಿಯೊಬ್ಬರೂ 10-15 ರೂಪಾಯಿಗಳನ್ನು ಹಾಕಿದ್ದರೆ ಕೇಕ್ ತರಬಹುದಾಗಿತ್ತು. ಹೀಗೆ ಕೇಕ್ ತಂದು ಕತ್ತರಿಸಿ ತಿನ್ನುತ್ತಿದ್ದೆವು. ನಮ್ಮಲ್ಲೊಬ್ಬನ ಬಳಿ ಚೈನೀಸ್ ಮೊಬೈಲ್ ಸೆಟ್ ಇತ್ತು. ಆ ಮೊಬೈಲ್ ಸೆಟ್ ನಲ್ಲಿ ನಗುತಾನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಪ್ಲೇ ಮಾಡುತ್ತಾ ಕೇಕ್ ತಿನ್ನುತ್ತಾ ಹುಟ್ಟುಬ್ಬವನ್ನಾಚರಿಸುತ್ತಿದ್ದೆವು.

ನಾನು ಹಾಸ್ಟೆಲ್ ಸೇರಿದ ಮರು ವರ್ಷವೇ ನಮ್ಮ ಸ್ನೇಹಿತರ ಬಳಗಕ್ಕೆ ಮತ್ತೊಬ್ಬನ ಪ್ರವೇಶವಾಯಿತು. ವರ್ಷಾರಂಭದಲ್ಲೇ ಆತನ ಹುಟ್ಟುಹಬ್ಬ. ಆತನೋ ಧೃಢಮತಿ. ಏನನ್ನಾದರೂ ನಿರ್ಧರಿಸಿದರೆ ತನ್ನ ನಿರ್ಧಾರವನ್ನು ಬದಲಾಯಿಸುವುದೇ ಇಲ್ಲ. ನಾನು ಕೇಕ್ ತಿನ್ನುವುದಿಲ್ಲ ಹಾಗೂ ಕತ್ತರಿಸುವುದಿಲ್ಲ ಎಂಬ ನಿರ್ಣಯವನ್ನು ಅವನು ಮಾಡಿದ್ದನಂತೆ. ಈ ವಿಚಾರ ಗೊತ್ತಿಲ್ಲದ ನಾವು ಕೇಕ್ ತಂದುಬಿಟ್ಟಿದ್ದೆವು. ಆತನನ್ನು ಕರೆದು ಕತ್ತರಿಸಲು ಹೇಳಿದಾಗ ತಮ್ಮ ನಿರ್ಣಯವನ್ನು ತಿಳಿಸಿ ನಿಮಗೆ ಬೇಜಾರಾದರೂ ಕೂಡಾ ನನ್ನ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಕೇಕನ್ನು ತಂದು ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸುತ್ತೇವೆಂದು ಕಾತರರಾಗಿದ್ದ ನಮಗೆ ಬರಸಿಡಿಲು ಬಡಿದಂತಾಯಿತು. ವಿವಿಧರೀತಿಯಲ್ಲಿ ಕೇಕ್ ತಿನ್ನುವಂತೆ ಹೇಳಿದ ಪ್ರಯತ್ನಗಳೆಲ್ಲಾ ವಿಫಲವಾದುವು. ಕೊನೆಯ ಪ್ರಯತ್ನವಾಗಿ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿದ ನಮ್ಮ ನಾಯಕನ ನುಡಿಗೂ ಆತ ಜಗ್ಗಲಿಲ್ಲ. ತಂದಿದ್ದ ಕೇಕ್, ಆತನ ನಿರ್ಣಯ ಹಾಗೂ ನಮ್ಮ ಬಾಡಿದ ಮುಖಗಳು ಹಾಗೆಯೇ ಉಳಿದವು.


ಮರುದಿನ ನಾಯಕ ತನ್ನ ರೂಮಿಗೆ ನಮ್ಮನ್ನೆಲ್ಲ ಕರೆದ. ಕೇಕ್ ಕತ್ತರಿಸಲು ನಿರಾಕರಿಸಿದ ಸ್ನೇಹಿತ ಇರಲಿಲ್ಲ. ಆತ ಹಾಗೆ ಹೇಳಿದ ಎಂದು ಬೇಜಾರಾಗಿ ಕೇಕ್ ಬಿಸಾಡುವುದರಲ್ಲಿ ಅರ್ಥವಿಲ್ಲ. ಯಾರದೋ ಮೇಲಿರುವ ಬೇಜಾರಿಗೆ ತಿನ್ನುವ ವಸ್ತುವನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ. ನಿನ್ನೆಯೇನೋ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿಬಿಟ್ಟೆವು. ಆದರೆ ಈಗ ಆತನ ಹುಟ್ಟುಹಬ್ಬದ ಕೇಕ್ ಅಂತಲ್ಲ, ತಿನ್ನುವ ವಸ್ತುವೊಂದಿದೆ ಅಂದುಕೊಂಡು ತಿಂದು ಮುಗಿಸೋಣ ಎನ್ನುತ್ತಾ ಕೇಕ್ ಕೊಯ್ದು ಎಲ್ಲರಿಗೂ ಹಂಚಿದ. ಈ ಘಟನೆಯಿಂದಾಗಿ ನಮ್ಮ ಸ್ನೇಹಿತರ ವಲಯದಲ್ಲಿ ಕೇಕ್ ತಂದು ಹುಟ್ಟುಹಬ್ಬವನ್ನಾಚರಿಸುವ ಸಂಪ್ರದಾಯ ನಿಂತೇ ಹೋಯಿತು.

ಹೀಗೆ ಉನ್ನತ ಆದರ್ಶಗಳನ್ನು ತಿಳಿದಿದ್ದರೂ ವಾಸ್ತವ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಬೇಕು ಎಂಬುದರ ಬಗ್ಗೆ ಕಲ್ಪನೆ ಅನೇಕರ ಇಂತಹ ವ್ಯವಹಾರಗಳಿಂದ ತಿಳಿದುಬರುತ್ತದೆ. ಈ ವಿಚಾರಕ್ಕೆ ಪೂರಕವಾಗಿ ತತ್ಕ್ಷಣದಲ್ಲಿ ನೆನಪಾದ ಘಟನೆಗಳನ್ನು ಉದಾಹರಿಸಿದೆ ಅಷ್ಟೇ.

ಸೋಮವಾರ, ಜೂನ್ 8, 2020

देवालये भोजनम् ।



शृङ्गेर्याम् अध्ययनावसरे अतीव सन्तोषं(तदा वयं दुःखदायकम् इत्यपि चिन्तयामः स्म) जनयति स्म देवालयभोजनम् । आरम्भिकेषु त्रिचतुरवर्षेषु प्रतिदिनं मध्याह्ने देवालयस्यैव भोजनं करोमि स्म । सोमवासरतः शुक्रवासरपर्यन्तं यदा विद्यालये कक्ष्याः चलन्ति, तदानीं तु देवालयात् अन्नम्, सारः क्वथितश्च विद्यालयं प्रति एव प्रेष्यते स्म । शनिभानुवासरयोः रात्रौ च इयं व्यवस्था नासीत् ।

विद्यालयः देवालयतः किलोमीटर् त्रयपरिमिते दूरे अस्ति । प्रथमवर्षे सायङ्काले अहं प्रथमदीक्षाकक्ष्यां गच्छामि स्म । सा च कक्ष्या देवालयस्य पार्श्वे एव चलति स्म । सायं सार्धपञ्चवादनतः सप्तवादनपर्यन्तं कक्ष्या आसीत् । सप्तवादने साक्षात् मन्दिरं प्रविश्य शारदाम्बायाः दर्शनं कृत्वा सपादसप्तवादने भोजनारम्भे प्रथमपङ्क्तौ प्रथमे स्थाने मित्रैः सह भवामि स्म । प्रथमदीक्षाकक्ष्यायाः समाप्त्यनन्तरं तु रात्रौ मन्दिरे भोजनं विरलतया करोमि स्म ।
 
भोजनार्थं समित्रं मन्दिरं प्रस्थितः अहम् ।
प्रतिशनिवासरं भानुवासरं च मध्याह्ने भोजनार्थं मन्दिरं गच्छामः स्म । गमनसमये आनन्देन पद्भ्यां गमनं, देवालये आकण्ठं भोजनं, ततः बस् यानेन प्रत्यागमनम् इत्येवं क्रमः आसीत् । गमनावसरे सूर्यस्य प्रखरे आतपे गणशः विद्यार्थीनां गमनं भवति स्म । मन्दिरगमनं तु विनीतवेषेणैव भवति स्म इति कृत्वा वेष्टिधारिणां गणाः मार्गेषु राराजन्ते स्म । मित्रैः सह मन्दिरगमनम् इत्येषः अंशः आनन्ददायकः आसीत् । छात्रावासतः प्रस्थीयते चेत् मन्दिरपर्यन्तं विविधाः घटनाः स्मरन्तः चलामः स्म ।

परन्तु त्रिचतुरवर्षाणाम् अनन्तरं मन्दिरगमनस्य अभ्यासः बहुभिः परित्यक्तः । स्वयम्पाके रुचिः आगता आसीत् । अन्यच्च मन्दिरपर्यन्तं यत् किलोमीटर्त्रयपरिमितं दूरम् अस्ति तदेव महद्दूरायते स्म अनेकेषाम् । तथापि त्रिचतुराणां गणः (यत्र अहमपि अन्तर्भूतः) प्रतिदिनं मन्दिरं गच्छति स्म ।

अधुना तु छात्रावासतः भोक्तुं मन्दिरगन्तारः न्यूनाः जाताः । तत्रापि पादाभ्यां गमनं तु न कुर्वन्त्येव इति वार्ता श्रुता । तुङ्गायां यथा नूतनं जलं प्रवहति तथा छात्राणां मनस्थितिरपि नूतना भवति । इदानीन्तनाः छात्राः प्रतिदिनं मन्दिरं प्रति गमनागमनकार्यं मूर्खकार्यमिति मन्येरन् । तथापि तस्य आनन्दं ये अनुभूतवन्तः ते एव जानन्ति ।

ಗುರುವಾರ, ಜೂನ್ 4, 2020

ಮಂಗ ಮನೆಯಲ್ಲೇ ಇದ್ದಾನೆ



ಪಿ.ಎಚ್.ಡಿ  ಪದವೀಧರರಾಗಿ ಸಮಾಜದಲ್ಲಿ ಜ್ಞಾನಿಗಳೆಂದು ಗುರುತಿಸಿಕೊಂಡರೂ ಅನೇಕ ಉಪನ್ಯಾಸಕರು ತಮ್ಮ ಸಣ್ಣ ಬುದ್ಧಿಯನ್ನು ಬಿಟ್ಟಿರುವುದಿಲ್ಲ. ಅನೇಕ ಬಾರಿ ಪ್ರೊ. ಎಂಬ ಅಕ್ಷರವನ್ನು ಹೆಸರಿನ ಹಿಂದೆ ಅಂಟಿಸಿಕೊಂಡ ಪ್ರೊಫೆಸರ್ ಗಳಿಗಿಂತಲೂ ಸಣ್ಣ ಪುಟ್ಟ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರೊಪ್ರೈಟರ್ಗಳಳೇ ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಿರುತ್ತಾರೆ. (ಅವರ ಹೆಸರಿನ ಹಿಂದೆಯೂ ಪ್ರೊಪ್ರೈಟರ್ ಎಂಬರ್ಥದಲ್ಲಿ ಪ್ರೊ. ಎಂಬ ಅಕ್ಷರ ಇರುತ್ತದೆ) ವಿಶ್ವವಿದ್ಯಾಲಯಗಳಲ್ಲಂತೂ ಪ್ರೊಫೆಸರ್ ಗಳ ನಡುವೆ ಪರಸ್ಪರ ಕಲಹಗಳಾಗುವುದು ಸಹಜ. ಉಪನ್ಯಾಸಕರ ಮಧ್ಯದಲ್ಲಿ ಪರಸ್ಪರ ಕಲಹಗಳಿಲ್ಲದ ವಿಶ್ವವಿದ್ಯಾಲಯವೇ ಇಲ್ಲ ಎಂದರೂ ತಪ್ಪಲ್ಲ.  ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿರ್ಜೀವಿತಮುಚ್ಯತೇ ಬುಧೈಃ ಎಂಬ ಕಾಲಿದಾಸನ ಮಾತಿನಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಲ್ಲಿ ಕಲಹವೇ ಪ್ರಕೃತಿ. ಸಾಮರಸ್ಯವೇ ವಿಕೃತಿ.

ಎಲ್ಲಾ ವಿದ್ಯಾಲಯಗಳಲ್ಲಿರುವಂತೆಯೇ ನಮ್ಮ ವಿದ್ಯಾಲಯದಲ್ಲೂ ಇಬ್ಬರು ಅಧ್ಯಾಪಕರ ಮಧ್ಯೆ ಜಗಳವಿತ್ತು. ಎಷ್ಟರ ಮಟ್ಟಿಗೆಂದರೆ ವಿದ್ಯಾರ್ಥಿಗಳ ಎದುರಲ್ಲಿಯೇ ಪರಸ್ಪರರ ನಿಂದೆಯೂ ನಡೆಯುತ್ತಿತ್ತು. (ಗುರುವೆಂಬ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ ಎಂಬ ಕಾರಣದಿಂದ ಅವಾಚ್ಯ ಶಬ್ದಗಳ ಬಳಕೆ ಅಷ್ಟಾಗಿ ಆಗುತ್ತಿರಲಿಲ್ಲ.) ವಿದ್ಯಾರ್ಥಿಯಾಗಿ ನಾನು ಇಬ್ಬರಿಗೂ ಪರಿಚಿತ. ಆದರೆ ಇಬ್ಬರೂ ನನಗೆ ಪಾಠವನ್ನು ಬೋಧಿಸುತ್ತಿರಲಿಲ್ಲವಾದ್ದರಿಂದ ನಾನವರ ಸಾಕ್ಷಾತ್ ಶಿಷ್ಯನಾಗಿರಲಿಲ್ಲ. ಎಲ್ಲಾ ಅಧ್ಯಾಪಕರಂತೆ ಈ ಇಬ್ಬರು ಅಧ್ಯಾಪಕರೂ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದರು.

ಹಾವು ಮುಂಗುಸಿಯಂತಿದ್ದ ಪ್ರಾಧ್ಯಾಪಕರಿಬ್ಬರ ಮನೆಗಳೂ ಅಕ್ಕಪಕ್ಕದಲ್ಲಿದ್ದವು. ಬಹುಶಃ ಮನೆಯ ಗಡಿ ವಿಚಾರವಾಗಿಯೇ ಜಗಳ ತಾರಕಕ್ಕೇರಿತ್ತು. ಒಂದು ದಿನ  ಒಬ್ಬರ ಹೆಂಡತಿ-ಮಕ್ಕಳು ಊರಿನಲ್ಲಿರಲಿಲ್ಲ. ಅವರ ಮನೆಯಲ್ಲಿ ಹಾಲು ಹೆಚ್ಚಾಗುತ್ತಿತ್ತು. ಪ್ರತಿದಿನವೂ ಹಳ್ಳಿಯ ಮನೆಯೊಂದರಿಂದ ಅವರು ಹಾಲನ್ನು ಕೊಳ್ಳುತ್ತಿದ್ದುದರಿಂದ ಕಡಿಮೆ ಹಾಲನ್ನು ಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ. (ಹೆಂಡತಿ ಮಕ್ಕಳು ಊರಿಗೆ ಹೋದಾಗ ಕಡಿಮೆ ಹಾಲನ್ನು ಕೊಂಡರೆ ಹಾಲು ಮಾರುವವರು ಹೆಚ್ಚಾದ ಹಾಲನ್ನು ಏನು ಮಾಡಬೇಕು? ಆದ್ದರಿಂದ ಪ್ರತಿದಿನ ಕೊಂಡುಕೊಳ್ಳುವಷ್ಟೇ ಹಾಲನ್ನು ಕೊಂಡುಕೊಳ್ಳುತ್ತಿದ್ದರು.) ಅವರ ಮನೆ ನನ್ನ ರೂಮಿನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿತ್ತು.

ನಾನು ಮಿತ್ರರೊಂದಿಗೆ ಸೇರಿ ಅಡುಗೆ ಮಾಡಿಕೊಳ್ಳುತ್ತಿದ್ದೆ. ಇದನ್ನರಿತಿದ್ದ ಪ್ರಾಧ್ಯಾಪಕರು ಮನೆಗೆ ಹೋಗುವಾಗ ನನ್ನನ್ನು ಕರೆದರು. ಹೆಂಡತಿ ಮಕ್ಕಳು ಊರಲ್ಲಿಲ್ಲ. ಕೊಂಡುಕೊಂಡ ಹಾಲು ನನಗೆ ಹೆಚ್ಚಾಗುತ್ತದೆ. ನಿನಗೆ ಸ್ವಲ್ಪ ಕೊಡುತ್ತೇನೆ. ಗಾಡಿ ಹತ್ತು. ಮನೆಗೆ ಬಾ ಎಂದು ಕರೆದರು. ಭೋಜ್ಯವಸ್ತುಗಳನ್ನು ಉಚಿತವಾಗಿ ಕೊಡುತ್ತೇನೆಂದರೆ ಸ್ವಯಂಪಾಕಿಗಳಾದ ಬ್ರಹ್ಮಚಾರಿಗಳು ತಕ್ಷಣವೇ ಕೈಚಾಚುತ್ತಾರೆ. ಮರುಮಾತನಾಡದೇ ಉಟ್ಟಬಟ್ಟೆಯಲ್ಲೇ ಬೈಕನ್ನೇರಿದೆ.

ಬೈಕಿನಲ್ಲಿ ಹೋಗುವ ಹಾದಿಯಲ್ಲಿ ಪರಸ್ಪರರ ಜಗಳದ ವಿಚಾರವನ್ನು ಅವರೇ ಪ್ರಸ್ತಾವಿಸಿದರು. ನಮ್ಮಿಬ್ಬರ ಮಧ್ಯದಲ್ಲಿ  ಜಗಳವಿದೆ ಎಂಬ ವಿಚಾರ ನಿನಗೂ ತಿಳಿದಿದೆ. ನೀನು ನಮ್ಮ ಮನೆಗೆ ಬರುತ್ತಿದ್ದೀ ಎಂಬ ವಿಷಯದ ಬಗ್ಗೆ ಅಳುಕುವ ಅಗತ್ಯವಿಲ್ಲ.  ನನ್ನ ಮನೆಗೆ ನೀನು ಬಂದೆ ಎಂಬ ಕಾರಣಕ್ಕಾಗಿ ನಿನ್ನ ವಿಷಯದಲ್ಲಿ ಕೇಡು ಬಗೆಯುವ ಮನಸ್ಸು  ಅವರಿಗಾದರೂ ಅದು ಸಾಧ್ಯವಿಲ್ಲ. ಅಲ್ಲದೇ ಅವರು ನಿನ್ನ ವಿಷಯದ ಪ್ರಾಧ್ಯಾಪಕರೂ ಅಲ್ಲ. ಆದ್ದರಿಂದ ನೀನು ಹೆದರುವ ಅವಶ್ಯಕತೆಯಿಲ್ಲ ಎಂಬ ವಾಕ್ಯಗಳನ್ನು ನಿರಂತರವಾಗಿ ಹೇಳುತ್ತಿದ್ದರು. ನನಗಂತೂ ಎಳ್ಳಷ್ಟೂ ಹೆದರಿಕೆಯಿರಲಿಲ್ಲ. ಒಂದು ವೇಳೆ ಮನೆಯ ಅಂಗಳದಲ್ಲಿ ಮತ್ತೊಬ್ಬ ಪ್ರಾಧ್ಯಾಪಕರು ಕಂಡರೆ ಅವರ ಮನೆಗೂ ಭೇಟಿಕೊಟ್ಟು ಚಹಾ-ತಿಂಡಿಗಳನ್ನು ತಿಂದು ಬರಬಹುದು ಎಂಬ ಯೋಚನೆಯೂ ಇತ್ತು.

ಇಷ್ಟನ್ನೆಲ್ಲಾ ನನಗೆ ಬೋಧಿಸುತ್ತಿರುವಾಗ ಅವರ ಮನೆ ಬಂದೇ ಬಿಟ್ಟಿತು. ಮಳೆಗಾಲದ ದಿನವಾದ್ದರಿಂದ ಅಂಗಳದಲ್ಲಿ ಕೆಸರಿತ್ತು. ಪ್ರಾಧ್ಯಾಪಕರು ತಮ್ಮ ಬೈಕನ್ನು ನೂರು ಮೀಟರ್ ದೂರದಲ್ಲೇ ನಿಲ್ಲಿಸಿ ಮನೆಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ವೈರಿ ಪ್ರಾಧ್ಯಾಪಕರ ಮನೆಯ ಮುಂಭಾಗದಿಂದ ಹಾದು ಹೋಗಬೇಕು. ಇಷ್ಟು ಹೊತ್ತು ನನ್ನಲ್ಲಿ ಧೈರ್ಯ ತುಂಬಿದ ಪ್ರಾಧ್ಯಾಪಕರು ತಮ್ಮ ವೈರಿಯ ಬೈಕನ್ನು ಕಂಡಕೂಡಲೇ ಮಾತಿನ ವರಸೆಯನ್ನೇ ಬದಲಾಯಿಸಿದರು. ಇಲ್ಲಿ ನೋಡು; ಅವನ ಬೈಕ್ ಉಂಟು. ಮಂಗ ಮನೆಯಲ್ಲೇ  ಇದ್ದಾನೆ. (ಮಂಗ ಎನ್ನುವ ಸಂಬೋಧನೆ ಶತ್ರುಪ್ರಾಧ್ಯಾಪಕರಿಗೆ) ನೀನು ಇಲ್ಲಿಯೇ ನಿಲ್ಲು. ನಾನು ಹಾಲು ತಂದುಕೊಡ್ತೇನೆ ನೀನು ನನ್ನ ಮನೆಗೆ ಬಂದದ್ದು ಅವನಿಗೆ ಗೊತ್ತಾಗುವುದು ಬೇಡ ಎಂದರು. ನನಗಿಂತ ಹೆಚ್ಚು ಅವರೇ ಹೆದರಿದ್ದಾರೆ ಎಂದು ನಗು ಬಂದರೂ ನನ್ನಿಂದಾಗಿ ವಿದ್ಯಾರ್ಥಿಯೊಬ್ಬನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯನ್ನು ಕಂಡು ಸಂತೋಷವೂ ಆಯಿತು. ತತ್ಕ್ಷಣವೇ ಅವರು ಇದ್ರೆ ನಾನ್ಯಾಕೆ ಹೆದರಬೇಕು? ನಾನು ಬರ್ತೇನೆ ಮನೆಗೇ ಹೋಗ್ವಾ ಅಂದಾಗ ಪ್ರಾಧ್ಯಾಪಕರಿಗೂ ತಮ್ಮ ಮಾತುಗಳಲ್ಲಿನ ವೈರುಧ್ಯ ಅರ್ಥವಾಯಿತು. ಹೌದು; ನೀನ್ಯಾಕೆ ಹೆದರಬೇಕು. ಬಾ ಎನ್ನುತ್ತಾ ಮನೆಗೆ ಕರೆದೊಯ್ದರು.

ಸೋಮವಾರ, ಜೂನ್ 1, 2020

दाद्दाशि कसो से रे?


मे हैस्कूलांतु सता झाल्लि घटना । मज्झे सेज्झोळा जेवु झाय्वे सल । तयि रात्ति सत्यनारायणव्रत म्हणि साव्डसे । तेढ्ला घरांशि सि.एफ्.एल् बल्ब नत्ले । 60 वोल्टाचे बल्ब । वोल्टेज अव्वल नत्लते लाटणातित्लोच् उज्जोडु । ते दिव्सुयि तसोच् उज्जोडु सलो बहुशः । अम्चे घर्ठि मे दद्दासव झेवु गेल्लसल । अज्जोबा चूरु अद्दिच् गेल्लोसलो । अज्जोबाला आर्तच् दोळेंच आपरेशन् झालसल । दोळे समान् दिस्सन्नत्ले ।

वठारांतु पंक्ति घल्नि फळाराला बेस्ता एक्मकांचि पाठि लग्गवेसर्खि ठाई घल्सति । ते दिव्सुयि तसिच् पंक्ति घल्लिसलि । मज्झि पाठि अज्जोबाला लाग्गत्सलि । मे अज्जोबा म्हणि कळोनि पाट्ठिला पाठि जोरिन लाग्गाय्लि । अज्जोबान पर्तुनि माला पळाय्लन । माला पळाय्तक्षणि अज्जोबान- क्षेमकारे दद्दाशि कसो से, उट्ठुनि भोवसे न्होका म्हणि विचार्लन । प्रश्नु आय्कुनि माला आश्चर्य झाल ।

मे नि अज्जोबा घाराशि कन्नड्या बोल्लसल । मज्झि मट्टिय्ये घट्टाचि म्हणि त्यासव अज्जोबा कन्नड्या बोल्लसलो । म्हण्णि आम्हि नत्तर्वईं अज्जोबाशि कन्नड्यांतुच् बोल्लसल   मे अज्जोबासन विचार्ल ಅಜ್ಜೋಬಾ ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (दद्दा एठाच् से न्होका कित झालसे दद्दाला? ) अज्जोबाला मे सूर्यु म्हणि कळ्ळ । मे गणराजु म्हणि मनान् केल्ल म्हणि म्हळ्ळन ।

अज्जोबाचो अत्तेचो बोड्यो अनिरुद्धशेण्ड्ये म्हणि सलो । तेचो बोड्यो गणराजु । मा पक्षा 3-4 वर्खांतु मट्टो । तो नि मे पळाव्वे एक्सर्ख स म्हणि आव्घि म्हण्सति । गणराजण्णचे दद्दालाशि तेढ्ला हुषारि नल्ति । म्हण्णि अज्जोबान तस विचार्लेल । गणराजण्णा 10 क्लासावेरी हास्टेलांतु सल्लो । मे गावांतुच् सल । म्हण्णि तेढ्ला तो कईतरि गावाला आय्लोते सूर्यु कितो समाचारु म्हणि तेसन विचार्सलि । 10 क्लासा उप्रांत मे गाविठि बाहेरु गेल्ल । तो गावाला आय्लो । ते उप्रांत मे गेल्लते मालाच् कितरे गणराजा म्हणि बोल्लाय्सति । प्रायि झाल्लेय् अस विचारवेच सुमार्दा अनुभवु झालोसे । तेंतूई मज्झे अज्जोबानच् विचार्लेल कक्कई विस्रन्नाहि ।
माज्झो फोटो
गणराजण्णा
यदा प्रौढशालायां पठामि स्म तदानीं प्रवृत्ता घटना एषा । ग्रामे मम प्रतिवेशिनः गृहे काचित् पूजा आसीत् । सा च पूजा रात्रौ आसीत् । तदानीन्तनकाले सि.एल्.एफ् गोलदीपाः न आसन् । सामान्याः 60 वोल्ट्युताः गोलदीपाः आसन् । ते तु रात्रौ लघुदीपक इव प्रकाशं यच्छन्ति स्म । प्रायः पूजादिने अपि तादृशः एव दीपः तत्र आसीदिति स्मरामि । अहं पित्रा सह पूजार्थं गतवान् । मम पितामहः पूर्वमेव तत्र गतवान् आसीत् । पितामहस्य नेत्रचिकित्सा सद्यः एव जाता आसीत् । अतः तस्य दृष्टिः क्षीणा आसीत् ।
ग्रामेषु रात्रौ अल्पाहारसमये परस्परं पृष्ठानि लग्नानि यथा भवेयुः तथा उपवेशनव्यवस्था क्रियते । तस्मिन् दिने अपि व्यवस्था तथैव आसीत् । मम पितामहस्य पृष्ठम् मां स्पृशति स्म । पितामहः एव पृष्ठतः अस्ति इति कृत्वा अहं सरभसं पृष्ठं घट्टितवान् । पितामहः माम् अपश्यत् । अनुक्षणम् सः कुशलं वा ? पिता कथम् अस्ति? सः स्वयं चलितुं शक्नोति किल? इत्यपृच्छत् । प्रश्नश्रवणेन अहं विस्मितः ।

अहं गृहे पितामहेन सह कन्नडेन भाषे स्म । मम पितामही मलेनाडुप्रदेशीया इति तया सह पितामहः कन्नडेन भाषते स्म । वयं पौत्राः अपि पितामहेन सह कन्नडेनैव भाषामहे स्म । अतः अहं पितामम् कन्नडेन अपृच्छम् ಅಜ್ಜೋಬಾ! ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (पितामह! पिता अत्रैव अस्ति किल किम् अभवत् तस्य इति? ) पितामहः अहं सूर्यः इति अवगतवान् ।

पितामहस्य पितृभगिन्याः पुत्रः अनिरुद्धशेण्डे इति आसीत् । तस्य पुत्रः गणराजः । सः मदपेक्षया 3-4 वर्षेभ्यः ज्येष्ठः । आवाम् समानरूपिणौ इति अनेके कथयन्ति । गणराजस्य पितुः अनारोग्यम् आसीत् तेषु दिवसेषु । अतः पितामहः एवम् अपृच्छत् । गणराजस्तु दशमकक्ष्यापर्यन्तं छात्रावासे आसीत् । अहं ग्रामे आसम् । तदानीं सः ग्रामम् आगच्छति चेत् किं भो सूर्य! कः विशेषः इति जनाः पृच्छन्ति स्म । दशमकक्ष्यायाः अनन्तरम् अहं ग्रामाद्बहिः आगतः । सः ग्रामे एव अस्ति । अतः अधुना अहं ग्रामं गच्छामि चेत् किं भो गणराज! इति मां सम्भाषयन्ति । वयोवृद्धाः प्रायेण एतादृशं व्यवहारं कुर्वन्तीत्यनुभवः बहुधा आवयोः अस्ति । तत्रापि मम पितामहेन एव कृतः एतादृशः प्रश्नः न  कदापि विस्मर्यते ।



ಮಂಗಳವಾರ, ಏಪ್ರಿಲ್ 7, 2020

ZOOM द्वारा शिबिरचालनम्


Locked down समये गृहेषु एव उपविश्य संस्कृतं पठितुम् अनेके उत्सुकाः आसन्। बालभारतीसंस्थापक्षतः तस्य व्यवस्था अपि कृता। ZOOM इति तन्त्राशम् उपयुज्य शिबिरं चालनीयम् इति निर्णीतम्। तत्र शिक्षकरूपेण उत्तरदायित्वं मह्यं दत्तम्।

दश दिनानि घण्टाद्वयम् इति ZOOM तन्त्रांशमुपयुज्य पाठाः पाठिताः । कुमारमहोदयेन प्रत्यक्षशिबिरे पाठयितुं ppt कृतम् आसीत्। तत्रैव कांश्चन अंशान् योजयित्वा तदेव पाठ्योपकरणत्वेन स्वीकृत्य ZOOM द्वारा शिबिरं चालितवान्। प्रत्यक्षरूपेण शिबिरचालनसमये यान् क्लेशान् अनुभवामः ते क्लेषास्तु अत्रापि आसन् एव। तेन सह तन्त्रज्ञानसम्बद्धाः कतिचन नूतनाः अपि क्लेशाःअाविर्भूताः।

तन्त्रज्ञानसम्बद्धाः क्लेशाः
  • सर्वेषां गृहेषु अन्तर्जालव्यवस्था सम्यक् न भवति स्म इति कारणतः सर्वे सक्रियरूपेण भागं वोढुं न शक्तवन्तः।
  • सर्वे युगपत् वदन्ति चेत् महान् कोलाहलः भवति इति कारणतः सर्वे mute मध्ये आसन्। यः वदति तं अहमेव Unmute करोमि स्म।
  • क्वचित् सङ्गणकस्य समस्यातः hanging समस्या आसीत्।
  • सर्वेषां video on कृत्वा स्थाप्यते चेत् विघ्नः भवति। अन्तर्जालवेगः न्यूनः भवति।
परिहाराः
  • अन्तर्जालव्यवस्था यथा सम्यग् भवेत् तथा पूर्वमेव चिन्तनं करणीयम् ।
  • कस्मिंश्चित् निःशब्दप्रदेशे छात्राः उपविशन्ति चेत् समानकाले पञ्चषान् unmute  कर्तुं शक्नुमः, येन गणभावः शिबिरे आयाति।
  • सङ्गणकं सम्यगेव स्वीकरणीयम्। शिक्षकः यदि दूरवाण्या पाठयति तर्हि बहुविधसौलभ्यानि प्राप्तुं नार्हति।
  • सर्वेषां video off करणीयम् ।

छात्राणां समस्याः
  • शिबिरे अन्यच्छात्राः न दृश्यन्ते इति कारणतः शिबिरकक्ष्यायाः भावः नायाति।
  • एकाकी उपविश्य पठन्नस्ति इति कारणतः उच्चैः वक्तुं सङ्कोचः भवति। तेन सम्भाषणाभ्यासः न्यूनः भवति।
  • शिक्षकः छात्रान् न पश्यति इति कारणतः ते अन्यमनस्काः भवन्ति चेत् जागरिताः न भवन्ति।
  • मध्ये मध्ये विविधाः बाधाः उत्पद्यन्ते, येन कक्ष्यातः उत्थाय गन्तव्यम् आपतति।
परिहारः
  • सङ्कोचं विना निःशब्दस्थले एकान्ते उपविश्य पठनीयम्।

बिन्दूपस्थापने समस्याः
  • छात्राः पुरतः न भवन्ति इत्यतः छात्रैः अवगतं वा न वा इति न ज्ञायते। एतेन उपस्थापनं कथं करणीयम् इति विषये भ्रमः भवति।
  • सर्वमपि चित्रद्वारैव उपस्थापनं करणीयम्। video सम्यक् न भवति इति कारणतः आङ्गिकाभिनयस्य अवसरः नास्ति।
  • उपस्थापनावसरे यदि सन्देहः भवति छात्रः तस्मात् बिन्दोः विरक्तः भवति। तद् अध्यापकः नाभिजानाति।
परिहारः
  • उपस्थापनार्थं काचित् सज्जता करणीया। तावदुपस्थाप्य अभ्यासं प्रति गन्तव्यम्।
  • छात्राः ऐकाग्र्यमनसा पाठं शृणुयुः। यदि बहु भ्रमः वर्तते तर्हि हस्तमुन्नीय अध्यापकं पृच्छेयुः।

अभ्यासे समस्या
  • अभ्यासे तु गणशः अभ्यासः न भवति। अभ्यासार्थं कश्चन छात्रः एव unmute करणीयः। तेन अन्येषां का गतिः इति न ज्ञायते।
परिहारः
  • छात्राः गृहे अभ्यासं कुर्युः। अध्यापकोच्चारणानन्तरम् अनूच्चारणं कुर्युरेव।

प्रयोगे समस्या
  • प्रयोगः अत्र परिणामकारिरूपेण भवति। किन्तु ये हस्तम् उन्नयन्ति ते एव बहुधा हस्तमुन्नीय वाक्यानि वदन्ति।
परिहारः
  • सर्वेऽपि छात्राः अध्यापकेन प्रष्टव्याः।
  • कुत्रचित् screen off कृत्वा एव प्रयोगः कारणीयः, येन छात्राः नूतनानि वाक्यानि स्वचिन्तनेन वदन्ति, unmute कर्तुमपि अध्यापकस्य सारल्यं भवति।


अध्यापकस्य सज्जता
वस्तुतः एतादृशे शिबिरे अध्यापकस्य कौशलं न्यूनं पर्याप्तम्। किन्तु पूर्वसिद्धता तु महती आवश्यकी। यदि सज्जीकृतः विषयः समाप्यते तर्हि अग्रे गन्तुमेव न शक्नोति। कथादिनैव कथञ्चित् निर्वाहः करणीयः।

सज्जतावसरे ppt तन्त्रांशः एव उत्तमः। यतोहि तत् सम्यक्तया load भवति। pdf चेत् न तथा। ppt मध्ये animation भवति चेत् कदाचित् विलम्बेन दर्शयति अतः तस्य न्यूनोपयोगः एव वरम्। Pointer इत्यादीनाम् उपयोगेन बहु प्रयोजनम् नास्ति। सर्वत्र अन्तर्जालः मन्दः भवति इति कृत्वा वाक्यस्य दर्शितस्य वाक्यस्य च सम्बन्धः एव कदाचित् न भवति अतः लघु लघु slide क्रियते चेत् तेनैव कार्यं सिद्ध्यति।

अवलोकनम्।
मम शिबिरे तु द्वित्राः सम्यक् अवलोकनं कृत्वा परिष्कार्यान् अंशान् वदन्ति स्म। एतेन तु बह्वेव लाभः अभवत्। प्रतिदिनम् अग्रिमकक्ष्यायाः कृते सन्नाहः कथं करणीयः इति ज्ञायते।

सहशिक्षकः
दिनत्रयं तु सहशिक्षकः अनिवार्यतया आवश्यकः। भवतः नाम किम् इति पृष्टे मम नाम इति उत्तरं वदेयम् इति छात्रः सहशिक्षकस्य व्यवहारं दृष्ट्वा एव अभिजानाति।

ppt निर्माणम्
ppt निर्माणावसरे चित्राणि gif च उपयोक्तुं शक्नुमः। video तथा परिणामं न जनयति।
यावच्छक्यम् साम्प्रतिकविषयेषु एव चित्रादीनां प्रदर्शनं भवति चेत् सम्यक् अवगच्छन्ति जनाः। यथा साम्प्रतिककाले कोरोना रोगः।

एतस्य शिबिरस्य समारोपसमारम्भः अपि एकघण्टात्मकः चालितः। यथा प्रत्यक्षशिबिरे चाल्यते तथा सर्वेऽप्यंशाः आसन्। तस्य परिसन्धिः अत्र अस्ति। समारोपसमारम्भः । तथा च दशानाम् अपि दिनानां शिबिरस्य परिसन्धिः अत्र अस्ति। सम्भाषणशिबिरम् |

(तन्त्रज्ञानं निरन्तरं परिवर्तते इति कारणतः अग्रे अन्तर्जालाधारितशिबिरेष्वपि बहुविधपरिवर्तनानि भवेयुः। मया चालितस्य शिबिरस्य अवलोकनं मया इत्थं कृतम्।) 



ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...