ಭಾನುವಾರ, ಜುಲೈ 28, 2019

ಸಂದರ್ಶನದಿಂದ some ದರ್ಶನ

ಶೇಕಡಾ ೯೦ ರಷ್ಟು ಸರ್ಕಾರಿ ನೌಕರರು ಲಂಚವನ್ನು ನೀಡಿಯೋ ಶಿಫಾರಸ್ಸಿನಿಂದಲೋ ಕೆಲಸಕ್ಕೆ ಸೇರಿರುತ್ತಾರೆಂಬುದು ಕಟು ಸತ್ಯ. ಯೋಗ್ಯ ಅಭ್ಯರ್ಥಿಯೂ ಕೂಡಾ ಹಣಬಲ, ಶಿಫಾರಸ್ಸಿನ ಬಲವಿಲ್ಲದಿದ್ದರೆ ಉನ್ನತ ಹುದ್ದೆಯಲ್ಲಿ ನಿಯುಕ್ತನಾಗಲಾರ. ಜಗತ್ತಿನ ವೃತ್ತಿಗಳಲ್ಲಿ ಪವಿತ್ರ ವೃತ್ತಿಯೆಂದು ಹೆಸರಾದ ಶಿಕ್ಷಕವೃತ್ತಿಯ ನಿಯುಕ್ತಿಯಲ್ಲೂ ಲಂಚ, ಶಿಫಾರಸ್ಸುಗಳು ಪ್ರಭಾವ ಬೀರುತ್ತಿವೆ ಎಂಬುವುದು ನಾಚಿಕೆಯ ಸಂಗತಿ. ಶಿಕ್ಷಕ ವೃತ್ತಿಯಲ್ಲಿ ಅಕ್ರಮವಾಗಿ ಹಣಗಳಿಸುವ ಅವಕಾಶಗಳು ಕಡಿಮೆ ಇರುವುದರಿಂದಲೋ ಏನೋ ಲಂಚ ಕೊಟ್ಟು ಕೆಲಸಕ್ಕೆ ಸೇರಲು ಇತರ ವೃತ್ತಿಗಳಂತೆ ಹಪಾಹಪಿ ಇರುವುದಿಲ್ಲ. ಆದರೂ ಕೂಡಾ ಜೀವನದ ಭದ್ರತೆಯ ದೃಷ್ಟಿಯಿಂದ ಅನೇಕರು ಲಂಚ ಕೊಟ್ಟು ಕೆಲಸಕ್ಕೆ ಸೇರಿರುತ್ತಾರೆ. ಅನುದಾನಿತ ಸಂಸ್ಥೆಗಳಲ್ಲಿ ಶಿಕ್ಷಕ ನಿಯುಕ್ತಿಗಾಗಿ ತೆಗೆದುಕೊಳ್ಳುವಂತಹ ಹಣದಿಂದ ಸಾಮಾನ್ಯವಾಗಿ ಸಂಸ್ಥೆಯ ಅಭಿವೃದ್ಧಿಯನ್ನೇ ಮಾಡುತ್ತಾರೆ. ಯಾವನೋ ಒಬ್ಬ ಭ್ರಷ್ಟ ಕೊಟ್ಟ ಹಣವನ್ನು ತಿಂದು ತೇಗುವುದಿಲ್ಲ. ಆದ್ದರಿಂದ ಇದು ಲಂಚದ ವ್ಯಾಪ್ತಿಗೆ ಬರುವುದಿಲ್ಲ. ನಾವು ಕೊಟ್ಟದ್ದು ದೇಣಿಗೆ ಎಂದು ಸಮಾಧಾನಪಟ್ಟುಕೊಳ್ಳುವವರೂ ಅನೇಕರಿದ್ದಾರೆ.

ನನ್ನ ಮಿತ್ರನೊಬ್ಬ ಅಧ್ಯಾಪಕ ಹುದ್ದೆಗೆ ಅರ್ಜಿ ಹಾಕಿದ್ದ. ಲಂಚವನ್ನೂ ಶಿಫಾರಸ್ಸುಗಳನ್ನೂ ಮಾಡಿ ಹುದ್ದೆಯು ಆತನಿಗೇ ಆಗುವಂತೆ ವ್ಯವಸ್ಥೆಯೂ ಆಗಿತ್ತು. ಆದರೆ ಸರ್ಕಾರಿ ನಿಯಮಗಳ ಪ್ರಕಾರ ಹುದ್ದೆ ಮಂಜೂರಾಗಬೇಕಾದರೆ ಅರ್ಜಿ ಹಾಕಿದವರಲ್ಲಿ ಅರ್ಧದಷ್ಟಾದರೂ ಮಂದಿ ಸಂದರ್ಶನಕ್ಕೆ ಹಾಜರಾಗಬೇಕು ಎಂಬ ನಿಯಮವಿದೆಯಂತೆ. ಲಂಚ, ಶಿಫಾರಸ್ಸುಗಳ ಮೂಲಕ ಸಂದರ್ಶನಕ್ಕಿಂತ ಮೊದಲೇ ನಿಯುಕ್ತಿಯ ನಿರ್ಣಯವಾಗುವುದರಿಂದ ಅರ್ಜಿ ಹಾಕಿದವರೆಲ್ಲಾ ಸಂದರ್ಶನಕ್ಕೆ ಬರುವುದಿಲ್ಲ ಎಂಬ ನಿಶ್ಚಯವಿತ್ತು. ನನ್ನ ಗೆಳೆಯನೂ ಇಂತಹ ಸಂದರ್ಭಕ್ಕಿರಲಿ ಎಂದು ನನ್ನ ಹೆಸರಿನಲ್ಲೂ ಅರ್ಜಿ ಹಾಕಿದ್ದ. "ಅರ್ಜಿ ಹಾಕಿದವರಲ್ಲಿ ಅನೇಕರು ಸಂದರ್ಶನಕ್ಕೆ ಬರುವುದಿಲ್ಲಂತೆ. ಆದ್ದರಿಂದ ನನ್ನ ಹುದ್ದೆ ಮಂಜೂರಾತಿಗೆ ಸಮಸ್ಯೆಯಾಗಬಾರದು ನೀನೂ ಕೂಡಾ ಸಂದರ್ಶನಕ್ಕೆ ಬಾ" ಎಂದು ನನ್ನನ್ನು ಕೇಳಿಕೊಂಡ. ನಾನೂ "ಆಯಿತು ಟಿಕೆಟ್ ಬುಕ್ ಮಾಡು" ಎಂದು ಹೇಳಿದೆ. ಪ್ರವಾಸ ಮಾಡದೇ ತುಂಬಾ ದಿನಗಳಾಗಿದ್ದವು. ಅಲ್ಲದೇ ಸಂದರ್ಶನಕ್ಕೆ ಹಾಜರಾಗುವ ಅನುಭವವೂ ಆಗುತ್ತಿತ್ತು. ನಿಃಶುಲ್ಕವಾಗಿ ಪ್ರವಾಸವೂ ಅನುಭವವೂ ಆಗುತ್ತದೆಯೆಂದಾದರೆ ಯಾಕೆ ತಪ್ಪಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಸಂದರ್ಶನಕ್ಕೆ ಹಾಜರಾದೆ.

ಸಂಸ್ಕೃತ ಶಿಕ್ಷಕ ಹುದ್ದೆಗೆ ಸಂದರ್ಶನವಿತ್ತು. ಮೊದಲಿಗೆ ಮೂಲಪ್ರಮಾಣಪತ್ರಗಳ ಪರಿಶೀಲನೆಯನ್ನು ನಡೆಸಿದರು. ನನ್ನ ಪ್ರಮಾಣಪತ್ರಗಳು ಮನೆಯಲ್ಲಿದ್ದು ನಾನು ಬೆಂಗಳೂರಿನಿಂದ ಸಂದರ್ಶನಕ್ಕೆ ಹೋದ್ದರಿಂದ ಮೂಲಪ್ರಮಾಣಪತ್ರಗಳನ್ನು ಜೊತೆಯಲ್ಲಿ ಒಯ್ದಿರಲಿಲ್ಲ. ಆದರೂ ಕೂಡಾ ಸ್ವಲ್ಪವೂ ಹೆದರಿಕೆಯಾಗಲಿ ಆತಂಕವಾಗಲೀ ಮನಸ್ಸಿನಲ್ಲಿರಲಿಲ್ಲ. ಮೂಲಪ್ರಮಾಣಪತ್ರಗಳನ್ನು ಹಾಜರುಪಡಿಸದಿದ್ದರೆ ಸಂದರ್ಶನ ನಡೆಸುವುದು ಅಸಾಧ್ಯ ಆದರೂ ಒಂದು ಪತ್ರವನ್ನು ಬರೆದುಕೊಡಿ ನೋಡೋಣ ಎಂದರು. ಪತ್ರವನ್ನು ಬರೆದುಕೊಟ್ಟ ನಂತರ ಲಿಖಿತ ಪರೀಕ್ಷೆಗೆ ಅನುಮತಿಯನ್ನು ನೀಡಿದರು.

ಲಿಖಿತ ಪರೀಕ್ಷೆಯಲ್ಲಿ ಪ್ರಶ್ನೆಗಳು ಕಡಿಮೆಯಿದ್ದು ಸಮಯ ಯಥೇಷ್ಟವಾಗಿತ್ತು. ನಾಮಕಾವಸ್ತೆಗೆ ಬರೆಯುತ್ತಿರುವ ಪರೀಕ್ಷೆಯಲ್ಲಿ ಚೇಷ್ಟೆ ಮಾಡೋಣ ಎಂಬ ಮನಸ್ಸಾಯಿತು. ಪರೀಕ್ಷೆಯಲ್ಲಿ ಸ್ರಗ್ಧರಾ ಛಂದಸ್ಸಿನ ಲಕ್ಷಣವನ್ನೂ ಉದಾಹರಣೆಯನ್ನೂ ಬರೆಯಿರಿ ಎಂಬ ಪ್ರಶ್ನೆಯಿತ್ತು. ಲಕ್ಷಣವನ್ನು ಬರೆದು ಉದಾಹರಣಪದ್ಯವಾಗಿ ಸ್ವಯಂ ಪದ್ಯವೊಂದನ್ನು ಬರೆದೆ.
रक्षन्ती वेदशास्त्रे विलसति भुवने पाठशालेयमद्य
च्छात्राणां क्षेमकर्त्री सततमपि भवेत् रक्षणाच्छिक्षणाच्च।
भूयान्मन्मित्रमत्र प्रकटितमहिमाध्यापको योग्यलोकः
तस्मात्सूर्यः परीक्षां लिखति न तु पदप्राप्तिचित्तस्तु सत्यम्॥
(ಪರೀಕ್ಷೆಯನ್ನು ಬರೆದು ಬಂದ ನಂತರ ಧಾರಣೆಯ ಮೂಲಕ ಮೇಲ್ಕಂಡ ಪದ್ಯವನ್ನು ಬರೆದಿದ್ದೇನೆ. ಆದ್ದರಿಂದ ಅಭಿಪ್ರಾಯ ಇದೇ ಆದರೂ ಪರೀಕ್ಷೆಯಲ್ಲಿ ಬರೆದ ಪದ್ಯದಲ್ಲಿ ಕೆಲವು ಪದಗಳು ಬೇರೆ ಇರಬಹುದು.)

ಸಂದರ್ಶನಕಾಲದಲ್ಲಂತೂ ತುಂಬಾ ಸಂತೋಷವಾಯಿತು. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದೆ. ಗೊತ್ತಿಲ್ಲದಿದ್ದರೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂದರ್ಶನದ ಸಂದರ್ಭದಲ್ಲಿ ಇರಬಹುದಾದಂತಹ ಹೆದರಿಕೆಯಾಗಲೀ, ಸಂದರ್ಶನದ ನಂತರ ಆಗುವ ನಿರಾಸೆಯಾಗಲೀ ಆಗಲಿಲ್ಲ. ಗೆಳೆಯನ ಮನೆಯಲ್ಲೇ ಊಟ ತಿಂಡಿ ನಿದ್ದೆಗಳನ್ನು ಮಾಡಿ ಹಿಂದಿರುಗಿದೆ. ಮತ್ತೊಂದು ವಿಶೇಷವೆಂದರೆ ನನಗೆ ಆ ಹುದ್ದೆ ಸಿಗಲಿಲ್ಲವೆಂಬ ಬೇಜಾರೂ ಇರಲಿಲ್ಲ. ಏಕೆಂದರೆ ನನ್ನ ಮಿತ್ರ ಆ ಹುದ್ದೆಗೆ ಎಲ್ಲ ವಿಧವಾಗಿಯೂ ಅರ್ಹನಾಗಿದ್ದ. ಆದರೂ ಕೂಡಾ ಪರಿಸ್ಥಿತಿಯ ಕೈಗೊಂಬೆಯಾಗಿ ಲಂಚ, ದೇಣಿಗೆಯನ್ನು ಕೊಡಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ. ಪುಕ್ಕಟೆಯಾಗಿ ಪ್ರವಾಸ ಹಾಗೂ ಸಂದರ್ಶನದ ಅನುಭವವಾಗಿದ್ದು ನನ್ನ ಭಾಗ್ಯ.

ಸೋಮವಾರ, ಜೂನ್ 3, 2019

विशिष्टा सङ्गोष्ठी- मल्लिनाथीयम्



काव्येषु सर्वेषां शास्त्राणां तत्त्वं निहितं वर्तते इति वाक्यम् असकृत् शृण्मः। परन्तु तानि तत्त्वानि आत्मसात्करणीयानि इति धिया काव्यं न पठामः। प्रायेण विश्वविद्यालयेषु काव्यानि पठितानि भवन्ति। तेन काव्याध्ययनेन काचित् कथा ज्ञाता भवति इत्येव फलम्। असहृदयाः शिक्षकाः यदि काव्यं पाठयन्ति तर्हि विद्यमानं रसमेव नाशयन्ति। सहृदयानां रसास्वादनाय काव्यशास्त्रज्ञानस्यापेक्षया समीचीनानि काव्यव्याख्यानानि आवश्यकानि। तत्र व्याख्याकारेषु मल्लिनाथः प्रसिद्धः। तस्य व्याख्यानपुरस्सरं कालिदासस्य काव्यानि पठामः चेत् दुग्धे शर्करायाः योजनमिव रुचिं ददाति।

काव्यश्लोकानां पारायणद्वारा कण्ठस्थीकरणपरम्परा तु वर्तते एव। यथा काव्यपद्यानि कण्ठस्थानि पदे पदे मनः रञ्जयन्ति तद्वद् व्याख्यानं न रञ्जयति। यद्यपि सहृदयमनोहारित्वं व्याख्याने अस्ति तथापि तस्य असकृत् अवलोकनं तु न भवत्येव। सकृत् पठित्वा रसमास्वाद्य तत्परित्यजामः। पुनः तस्य पठने इच्छा भवति चेदपि पुस्तकं हस्तलभ्यं न भवति, कस्मिन् श्लोके अपेक्षिता पङ्क्तिः वर्तते इति न स्मर्यते इत्यादयः अनेकाः समस्याः भवन्ति। अन्यकार्यव्यापृताः व्याख्यानपङ्क्तीः विस्मरामः। वस्तुतः काव्यवत् सुन्दरस्य अमूल्यस्य च व्याख्यानस्य अवगणनमेव कुर्मः।
 
मल्लिनाथस्य व्याख्यानं यथा सरसं तद्वत् क्वचित् प्रौढमपि विद्यते। तस्य आकूतं ज्ञातुं कुत्रचित् महान् परिश्रमः, ग्रन्थान्तराणां परिशीलनादिकं च करणीयं भवति। नानपेक्षितमुच्यते इति प्रतिज्ञाय अनेकान् महतः विषयान् स्तोकैः पदैः एव वदति। तथा च क्वचित् कविप्रयुक्तस्य शब्दस्य साधुताप्रतिपादने अनेकाः युक्तीः प्रदर्शयति। मल्लिनाथस्य एतादृशस्य विशिष्टस्य व्याख्यानस्य पठने एव तस्य आनन्दः अनुभूयते।

संस्कृतभारत्याः अक्षरभवने विद्यमानाः कार्यालयीयाः प्रतिसप्ताहं बुधवासरे गुरुवासरे च  प्रातः ८.३० तः १०.०० वादनपर्यन्तम् अध्ययनं कुर्मः। ज्येष्ठः जनार्दन हेगडेमहोदयः मार्गदर्शनं करोति। तत्र पूर्वार्धे कुमारसम्भवम् उत्तरार्धे संस्कृतभारत्या प्रकाशितं किञ्चन पुस्तकं च पठिष्यामः। कुमारसम्भवस्य प्रतिश्लोकं पठित्वा तस्यार्थं ज्ञात्वा मल्लिनाथव्याख्याने उक्तान् अंशान् अवगन्तुं प्रयतामहे। प्रतिदिनं केषाञ्चन श्लोकानां पारायणं च कुर्मः। अध्ययनसत्रमिदं निरन्तरं प्रवर्तते। दश जनाः कक्ष्यायां भागं गृह्णीमः। तत्र अनिवार्यतया कोऽपि क्लेशः अस्ति चेत् केचन अनुपस्थिताः भवन्ति। तथापि कक्ष्यायां ७-८ जनास्तु भवामः एव। जनार्दनमहोदयः नास्ति चेदपि कक्ष्यायाः विरामः न भवति। वयमेव पठितुं प्रयासं कुर्मः। अग्रे यदा जनार्दनमहोदयः उपस्थितः भवति तदानीं तं पृष्ट्वा संशयान् निवारयामः।

एवं सप्टेम्बर् मासादारभ्य इदमध्ययनं प्रवर्तते। एप्रिल् मासान्ते कुमारसम्भवस्य सर्गद्वयस्य पठनं समाप्तम्। तत्र मल्लिनाथव्याख्याने उक्ताः विशेषांशाः जनार्दनमहोदयेन सङ्गृहीताः। ते प्रायः उपपञ्चाशाः वर्तन्ते। ते अंशाः दशस् जनेषु विभक्ताः। ते विषयाः पुनरपि ग्रन्थान्तरपरिशीलनादिना दशभिः प्रस्तोतव्याः। यथा मल्लिनाथटीकायाम् उद्धृतानि वामनमतानि कश्चन उपपादयति, पृषोदरादिसमासान् कश्चन प्रतिपादयति, विशिष्टनामपदानामर्थान् अपरः प्रस्तौति, अन्यः विशिष्टक्रियापदानामर्थं प्रतिपादयति, इतरः अकर्मकधातुप्रयोगविषये प्रतिपादयति एवमाहत्य दश जनैः विभिन्नाः विचाराः प्रस्तोतव्याः। तस्य प्रस्तुतेः परिशीलनार्थं महामहोपाध्यायाः जि.महाबलेश्वरभट्टवर्याः उपस्थास्यन्ते। एषा सभा जून् मासस्य सप्तदशे दिनाङ्के (१७-०६-२०१९) सोमवासरे मध्याह्ने ३.०० वादनतः अक्षरभवने निश्चिता वर्तते। यदि कोऽपि बाधः न स्यात् तर्हि तस्मिन्नेव दिने भविष्यति। अत्र श्रोतृरूपेण उपस्थातुं सर्वेषामपि मुक्तः अवसरः विद्यते।

ಮಂಗಳವಾರ, ಮೇ 21, 2019

रग्गीटु अज्जोबा


मज्झो सोहेरो एकु अज्जोबा से। तेला कंडाबट्टे रागु। उट्ठेलतरि, बेठ्लतरि, काम केल्लतरि, केल्लनाहितरी ते पष्टि गाळि आय्कविंचि। गाळि देवेचच् तेच काम म्हणि मस्तदा माला साव्डसे। तो अव्ग्घेन्धायि गाळि देंतुच् ससे। तो आम्डलई सुमार्दा एसे, मेयी तेचे घरा सुमार्दा झास। तेळिन बोल्लवेचि अम्चिभास मस्त शुद्ध। केववेदा अर्थुच् हन्नाहि अम्धा। एदा तो आम्चे घरा आय्लेलेवेळा मे पत्रि वेंटीत् सल। पत्रि वेण्टवेच्यावाणि हो प्रत्यक्षु झालो। मे पत्रि वेंटीत्सता डावे कुच्छि पळा एकि कळि से, उज्वे कुच्छि खंदा पेल्लिवांठि एक फूल से म्हणि पिरिपिरि करीत् सलो। पत्रि वेंटुनि झाल्येवेळा माला घामु एंतु सलो म्हण्णि फ्याना बूडा फ्यान आन् कर्नि निद्दाव्लसल। त पळाव्नि पहान्पटि अड्डव् पड्लोसे म्हणि चर्फड्लन। मे रप्प उट्ठुन् बेठ्ल।

एदा बेंग्ळूरांतु तेचे घराला गेल्लसल। मे बेंग्ळूराचे निब्बरांतु पहन्तांठि दुप्पारिवेरि भोवालसल। दुप्पारि जेव्वे तेचे घराला गेल्लसल। जेवण हंतक्षणि नीद एव्लग्लि। पण निद्दाव्लते तो गाळि देर म्हणि साव्डिंद्ल। तो झेवण् कर्नि थोडे वेळ्चिन् निद्दाव्लो। मे भंतारो निद्दाव्ल, तू किल्ला निद्दाव्सशि म्हणि गाळि देर मणि भय झाल। अप्पदाव्नि टीवि पऴाय्त बेठ्ल। एक् घण्टे उप्रान्त तो उट्ठेलो। उट्ठितक्षणि माज्झे लाग्गि आय्लो। हय्कारे हे निब्बरान्तु एक घडी निद्दाव्लोष्नाहि, भक्ता टीवि पळाय्त्सलोश्नोका म्हणि गाळि दिध्लन। हे अज्जोबाशि कित केल्लतरि गाळि आय्कव्यो म्हणवेच स्पष्ट झाल।

बेंग्ळूरांतु मज्झे कक्काच घर तेचे घरापष्टि टिम्भ दूरि से। माला बेंग्ळूरांतु भोव्वे इत्ल गोंतुनत्ल। म्हण्णि माला पाव्वे मा सव आय्लोसलो। अम्हि विळ्चा कक्काचे घराला नीगालसल। तो माला पाव्नि तेच् दिव्सु तेचे घराला वापास् एंतेलोसलो। म्हण्णि तेला बस् पास् घेत्लते लाभु हसल। मे वापास् एन्नाहि माला टिकेट् घेत्लतेच् लाभु। म्हण्णि बस्स चडतक्षणि 1 टिकेटु 1 पास् म्हणि कण्डक्टरासन म्हळ्ळन। विळ्चा बहुतेक कोणेक डैलीपास् घेन्नाहि। पाहान्ता घेव्नि रात्तिवेरि भोवसति। म्हण्णि कंडेक्ट्रान ಪಾಸು ನಿಮ್ಹತ್ರ ಇದ್ಯಾ ಕೊಡ್ಬೇಕಾ" (डैली पास सेका, देववका?)म्हणि विचार्लन। अज्जोबाला रागु आय्लो। ನನ್ಹತ್ರ ಎಲ್ಲಿಂದ ಪಾಸು? ನೀವು ಕೊಡ್ಬೇಕು". (माशि केंठि पास? तूच्चि देववशि)  म्हणि कंडेक्ट्रालाच् गाळि दिध्लिन। त आय्कुनि हेचो स्वभावुच् असलो, अव्घेंधा गाळि देंतु ससे। तेळिन् गाळि दिध्लेन्ते डोयि उन्हन् कर्निघेवे नझे म्हणि निर्धारु केल्लो।  
  

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...