ಸೋಮವಾರ, ಜೂನ್ 8, 2020

देवालये भोजनम् ।



शृङ्गेर्याम् अध्ययनावसरे अतीव सन्तोषं(तदा वयं दुःखदायकम् इत्यपि चिन्तयामः स्म) जनयति स्म देवालयभोजनम् । आरम्भिकेषु त्रिचतुरवर्षेषु प्रतिदिनं मध्याह्ने देवालयस्यैव भोजनं करोमि स्म । सोमवासरतः शुक्रवासरपर्यन्तं यदा विद्यालये कक्ष्याः चलन्ति, तदानीं तु देवालयात् अन्नम्, सारः क्वथितश्च विद्यालयं प्रति एव प्रेष्यते स्म । शनिभानुवासरयोः रात्रौ च इयं व्यवस्था नासीत् ।

विद्यालयः देवालयतः किलोमीटर् त्रयपरिमिते दूरे अस्ति । प्रथमवर्षे सायङ्काले अहं प्रथमदीक्षाकक्ष्यां गच्छामि स्म । सा च कक्ष्या देवालयस्य पार्श्वे एव चलति स्म । सायं सार्धपञ्चवादनतः सप्तवादनपर्यन्तं कक्ष्या आसीत् । सप्तवादने साक्षात् मन्दिरं प्रविश्य शारदाम्बायाः दर्शनं कृत्वा सपादसप्तवादने भोजनारम्भे प्रथमपङ्क्तौ प्रथमे स्थाने मित्रैः सह भवामि स्म । प्रथमदीक्षाकक्ष्यायाः समाप्त्यनन्तरं तु रात्रौ मन्दिरे भोजनं विरलतया करोमि स्म ।
 
भोजनार्थं समित्रं मन्दिरं प्रस्थितः अहम् ।
प्रतिशनिवासरं भानुवासरं च मध्याह्ने भोजनार्थं मन्दिरं गच्छामः स्म । गमनसमये आनन्देन पद्भ्यां गमनं, देवालये आकण्ठं भोजनं, ततः बस् यानेन प्रत्यागमनम् इत्येवं क्रमः आसीत् । गमनावसरे सूर्यस्य प्रखरे आतपे गणशः विद्यार्थीनां गमनं भवति स्म । मन्दिरगमनं तु विनीतवेषेणैव भवति स्म इति कृत्वा वेष्टिधारिणां गणाः मार्गेषु राराजन्ते स्म । मित्रैः सह मन्दिरगमनम् इत्येषः अंशः आनन्ददायकः आसीत् । छात्रावासतः प्रस्थीयते चेत् मन्दिरपर्यन्तं विविधाः घटनाः स्मरन्तः चलामः स्म ।

परन्तु त्रिचतुरवर्षाणाम् अनन्तरं मन्दिरगमनस्य अभ्यासः बहुभिः परित्यक्तः । स्वयम्पाके रुचिः आगता आसीत् । अन्यच्च मन्दिरपर्यन्तं यत् किलोमीटर्त्रयपरिमितं दूरम् अस्ति तदेव महद्दूरायते स्म अनेकेषाम् । तथापि त्रिचतुराणां गणः (यत्र अहमपि अन्तर्भूतः) प्रतिदिनं मन्दिरं गच्छति स्म ।

अधुना तु छात्रावासतः भोक्तुं मन्दिरगन्तारः न्यूनाः जाताः । तत्रापि पादाभ्यां गमनं तु न कुर्वन्त्येव इति वार्ता श्रुता । तुङ्गायां यथा नूतनं जलं प्रवहति तथा छात्राणां मनस्थितिरपि नूतना भवति । इदानीन्तनाः छात्राः प्रतिदिनं मन्दिरं प्रति गमनागमनकार्यं मूर्खकार्यमिति मन्येरन् । तथापि तस्य आनन्दं ये अनुभूतवन्तः ते एव जानन्ति ।

ಗುರುವಾರ, ಜೂನ್ 4, 2020

ಮಂಗ ಮನೆಯಲ್ಲೇ ಇದ್ದಾನೆ



ಪಿ.ಎಚ್.ಡಿ  ಪದವೀಧರರಾಗಿ ಸಮಾಜದಲ್ಲಿ ಜ್ಞಾನಿಗಳೆಂದು ಗುರುತಿಸಿಕೊಂಡರೂ ಅನೇಕ ಉಪನ್ಯಾಸಕರು ತಮ್ಮ ಸಣ್ಣ ಬುದ್ಧಿಯನ್ನು ಬಿಟ್ಟಿರುವುದಿಲ್ಲ. ಅನೇಕ ಬಾರಿ ಪ್ರೊ. ಎಂಬ ಅಕ್ಷರವನ್ನು ಹೆಸರಿನ ಹಿಂದೆ ಅಂಟಿಸಿಕೊಂಡ ಪ್ರೊಫೆಸರ್ ಗಳಿಗಿಂತಲೂ ಸಣ್ಣ ಪುಟ್ಟ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರೊಪ್ರೈಟರ್ಗಳಳೇ ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಿರುತ್ತಾರೆ. (ಅವರ ಹೆಸರಿನ ಹಿಂದೆಯೂ ಪ್ರೊಪ್ರೈಟರ್ ಎಂಬರ್ಥದಲ್ಲಿ ಪ್ರೊ. ಎಂಬ ಅಕ್ಷರ ಇರುತ್ತದೆ) ವಿಶ್ವವಿದ್ಯಾಲಯಗಳಲ್ಲಂತೂ ಪ್ರೊಫೆಸರ್ ಗಳ ನಡುವೆ ಪರಸ್ಪರ ಕಲಹಗಳಾಗುವುದು ಸಹಜ. ಉಪನ್ಯಾಸಕರ ಮಧ್ಯದಲ್ಲಿ ಪರಸ್ಪರ ಕಲಹಗಳಿಲ್ಲದ ವಿಶ್ವವಿದ್ಯಾಲಯವೇ ಇಲ್ಲ ಎಂದರೂ ತಪ್ಪಲ್ಲ.  ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿರ್ಜೀವಿತಮುಚ್ಯತೇ ಬುಧೈಃ ಎಂಬ ಕಾಲಿದಾಸನ ಮಾತಿನಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಲ್ಲಿ ಕಲಹವೇ ಪ್ರಕೃತಿ. ಸಾಮರಸ್ಯವೇ ವಿಕೃತಿ.

ಎಲ್ಲಾ ವಿದ್ಯಾಲಯಗಳಲ್ಲಿರುವಂತೆಯೇ ನಮ್ಮ ವಿದ್ಯಾಲಯದಲ್ಲೂ ಇಬ್ಬರು ಅಧ್ಯಾಪಕರ ಮಧ್ಯೆ ಜಗಳವಿತ್ತು. ಎಷ್ಟರ ಮಟ್ಟಿಗೆಂದರೆ ವಿದ್ಯಾರ್ಥಿಗಳ ಎದುರಲ್ಲಿಯೇ ಪರಸ್ಪರರ ನಿಂದೆಯೂ ನಡೆಯುತ್ತಿತ್ತು. (ಗುರುವೆಂಬ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ ಎಂಬ ಕಾರಣದಿಂದ ಅವಾಚ್ಯ ಶಬ್ದಗಳ ಬಳಕೆ ಅಷ್ಟಾಗಿ ಆಗುತ್ತಿರಲಿಲ್ಲ.) ವಿದ್ಯಾರ್ಥಿಯಾಗಿ ನಾನು ಇಬ್ಬರಿಗೂ ಪರಿಚಿತ. ಆದರೆ ಇಬ್ಬರೂ ನನಗೆ ಪಾಠವನ್ನು ಬೋಧಿಸುತ್ತಿರಲಿಲ್ಲವಾದ್ದರಿಂದ ನಾನವರ ಸಾಕ್ಷಾತ್ ಶಿಷ್ಯನಾಗಿರಲಿಲ್ಲ. ಎಲ್ಲಾ ಅಧ್ಯಾಪಕರಂತೆ ಈ ಇಬ್ಬರು ಅಧ್ಯಾಪಕರೂ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದರು.

ಹಾವು ಮುಂಗುಸಿಯಂತಿದ್ದ ಪ್ರಾಧ್ಯಾಪಕರಿಬ್ಬರ ಮನೆಗಳೂ ಅಕ್ಕಪಕ್ಕದಲ್ಲಿದ್ದವು. ಬಹುಶಃ ಮನೆಯ ಗಡಿ ವಿಚಾರವಾಗಿಯೇ ಜಗಳ ತಾರಕಕ್ಕೇರಿತ್ತು. ಒಂದು ದಿನ  ಒಬ್ಬರ ಹೆಂಡತಿ-ಮಕ್ಕಳು ಊರಿನಲ್ಲಿರಲಿಲ್ಲ. ಅವರ ಮನೆಯಲ್ಲಿ ಹಾಲು ಹೆಚ್ಚಾಗುತ್ತಿತ್ತು. ಪ್ರತಿದಿನವೂ ಹಳ್ಳಿಯ ಮನೆಯೊಂದರಿಂದ ಅವರು ಹಾಲನ್ನು ಕೊಳ್ಳುತ್ತಿದ್ದುದರಿಂದ ಕಡಿಮೆ ಹಾಲನ್ನು ಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ. (ಹೆಂಡತಿ ಮಕ್ಕಳು ಊರಿಗೆ ಹೋದಾಗ ಕಡಿಮೆ ಹಾಲನ್ನು ಕೊಂಡರೆ ಹಾಲು ಮಾರುವವರು ಹೆಚ್ಚಾದ ಹಾಲನ್ನು ಏನು ಮಾಡಬೇಕು? ಆದ್ದರಿಂದ ಪ್ರತಿದಿನ ಕೊಂಡುಕೊಳ್ಳುವಷ್ಟೇ ಹಾಲನ್ನು ಕೊಂಡುಕೊಳ್ಳುತ್ತಿದ್ದರು.) ಅವರ ಮನೆ ನನ್ನ ರೂಮಿನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿತ್ತು.

ನಾನು ಮಿತ್ರರೊಂದಿಗೆ ಸೇರಿ ಅಡುಗೆ ಮಾಡಿಕೊಳ್ಳುತ್ತಿದ್ದೆ. ಇದನ್ನರಿತಿದ್ದ ಪ್ರಾಧ್ಯಾಪಕರು ಮನೆಗೆ ಹೋಗುವಾಗ ನನ್ನನ್ನು ಕರೆದರು. ಹೆಂಡತಿ ಮಕ್ಕಳು ಊರಲ್ಲಿಲ್ಲ. ಕೊಂಡುಕೊಂಡ ಹಾಲು ನನಗೆ ಹೆಚ್ಚಾಗುತ್ತದೆ. ನಿನಗೆ ಸ್ವಲ್ಪ ಕೊಡುತ್ತೇನೆ. ಗಾಡಿ ಹತ್ತು. ಮನೆಗೆ ಬಾ ಎಂದು ಕರೆದರು. ಭೋಜ್ಯವಸ್ತುಗಳನ್ನು ಉಚಿತವಾಗಿ ಕೊಡುತ್ತೇನೆಂದರೆ ಸ್ವಯಂಪಾಕಿಗಳಾದ ಬ್ರಹ್ಮಚಾರಿಗಳು ತಕ್ಷಣವೇ ಕೈಚಾಚುತ್ತಾರೆ. ಮರುಮಾತನಾಡದೇ ಉಟ್ಟಬಟ್ಟೆಯಲ್ಲೇ ಬೈಕನ್ನೇರಿದೆ.

ಬೈಕಿನಲ್ಲಿ ಹೋಗುವ ಹಾದಿಯಲ್ಲಿ ಪರಸ್ಪರರ ಜಗಳದ ವಿಚಾರವನ್ನು ಅವರೇ ಪ್ರಸ್ತಾವಿಸಿದರು. ನಮ್ಮಿಬ್ಬರ ಮಧ್ಯದಲ್ಲಿ  ಜಗಳವಿದೆ ಎಂಬ ವಿಚಾರ ನಿನಗೂ ತಿಳಿದಿದೆ. ನೀನು ನಮ್ಮ ಮನೆಗೆ ಬರುತ್ತಿದ್ದೀ ಎಂಬ ವಿಷಯದ ಬಗ್ಗೆ ಅಳುಕುವ ಅಗತ್ಯವಿಲ್ಲ.  ನನ್ನ ಮನೆಗೆ ನೀನು ಬಂದೆ ಎಂಬ ಕಾರಣಕ್ಕಾಗಿ ನಿನ್ನ ವಿಷಯದಲ್ಲಿ ಕೇಡು ಬಗೆಯುವ ಮನಸ್ಸು  ಅವರಿಗಾದರೂ ಅದು ಸಾಧ್ಯವಿಲ್ಲ. ಅಲ್ಲದೇ ಅವರು ನಿನ್ನ ವಿಷಯದ ಪ್ರಾಧ್ಯಾಪಕರೂ ಅಲ್ಲ. ಆದ್ದರಿಂದ ನೀನು ಹೆದರುವ ಅವಶ್ಯಕತೆಯಿಲ್ಲ ಎಂಬ ವಾಕ್ಯಗಳನ್ನು ನಿರಂತರವಾಗಿ ಹೇಳುತ್ತಿದ್ದರು. ನನಗಂತೂ ಎಳ್ಳಷ್ಟೂ ಹೆದರಿಕೆಯಿರಲಿಲ್ಲ. ಒಂದು ವೇಳೆ ಮನೆಯ ಅಂಗಳದಲ್ಲಿ ಮತ್ತೊಬ್ಬ ಪ್ರಾಧ್ಯಾಪಕರು ಕಂಡರೆ ಅವರ ಮನೆಗೂ ಭೇಟಿಕೊಟ್ಟು ಚಹಾ-ತಿಂಡಿಗಳನ್ನು ತಿಂದು ಬರಬಹುದು ಎಂಬ ಯೋಚನೆಯೂ ಇತ್ತು.

ಇಷ್ಟನ್ನೆಲ್ಲಾ ನನಗೆ ಬೋಧಿಸುತ್ತಿರುವಾಗ ಅವರ ಮನೆ ಬಂದೇ ಬಿಟ್ಟಿತು. ಮಳೆಗಾಲದ ದಿನವಾದ್ದರಿಂದ ಅಂಗಳದಲ್ಲಿ ಕೆಸರಿತ್ತು. ಪ್ರಾಧ್ಯಾಪಕರು ತಮ್ಮ ಬೈಕನ್ನು ನೂರು ಮೀಟರ್ ದೂರದಲ್ಲೇ ನಿಲ್ಲಿಸಿ ಮನೆಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ವೈರಿ ಪ್ರಾಧ್ಯಾಪಕರ ಮನೆಯ ಮುಂಭಾಗದಿಂದ ಹಾದು ಹೋಗಬೇಕು. ಇಷ್ಟು ಹೊತ್ತು ನನ್ನಲ್ಲಿ ಧೈರ್ಯ ತುಂಬಿದ ಪ್ರಾಧ್ಯಾಪಕರು ತಮ್ಮ ವೈರಿಯ ಬೈಕನ್ನು ಕಂಡಕೂಡಲೇ ಮಾತಿನ ವರಸೆಯನ್ನೇ ಬದಲಾಯಿಸಿದರು. ಇಲ್ಲಿ ನೋಡು; ಅವನ ಬೈಕ್ ಉಂಟು. ಮಂಗ ಮನೆಯಲ್ಲೇ  ಇದ್ದಾನೆ. (ಮಂಗ ಎನ್ನುವ ಸಂಬೋಧನೆ ಶತ್ರುಪ್ರಾಧ್ಯಾಪಕರಿಗೆ) ನೀನು ಇಲ್ಲಿಯೇ ನಿಲ್ಲು. ನಾನು ಹಾಲು ತಂದುಕೊಡ್ತೇನೆ ನೀನು ನನ್ನ ಮನೆಗೆ ಬಂದದ್ದು ಅವನಿಗೆ ಗೊತ್ತಾಗುವುದು ಬೇಡ ಎಂದರು. ನನಗಿಂತ ಹೆಚ್ಚು ಅವರೇ ಹೆದರಿದ್ದಾರೆ ಎಂದು ನಗು ಬಂದರೂ ನನ್ನಿಂದಾಗಿ ವಿದ್ಯಾರ್ಥಿಯೊಬ್ಬನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯನ್ನು ಕಂಡು ಸಂತೋಷವೂ ಆಯಿತು. ತತ್ಕ್ಷಣವೇ ಅವರು ಇದ್ರೆ ನಾನ್ಯಾಕೆ ಹೆದರಬೇಕು? ನಾನು ಬರ್ತೇನೆ ಮನೆಗೇ ಹೋಗ್ವಾ ಅಂದಾಗ ಪ್ರಾಧ್ಯಾಪಕರಿಗೂ ತಮ್ಮ ಮಾತುಗಳಲ್ಲಿನ ವೈರುಧ್ಯ ಅರ್ಥವಾಯಿತು. ಹೌದು; ನೀನ್ಯಾಕೆ ಹೆದರಬೇಕು. ಬಾ ಎನ್ನುತ್ತಾ ಮನೆಗೆ ಕರೆದೊಯ್ದರು.

ಸೋಮವಾರ, ಜೂನ್ 1, 2020

दाद्दाशि कसो से रे?


मे हैस्कूलांतु सता झाल्लि घटना । मज्झे सेज्झोळा जेवु झाय्वे सल । तयि रात्ति सत्यनारायणव्रत म्हणि साव्डसे । तेढ्ला घरांशि सि.एफ्.एल् बल्ब नत्ले । 60 वोल्टाचे बल्ब । वोल्टेज अव्वल नत्लते लाटणातित्लोच् उज्जोडु । ते दिव्सुयि तसोच् उज्जोडु सलो बहुशः । अम्चे घर्ठि मे दद्दासव झेवु गेल्लसल । अज्जोबा चूरु अद्दिच् गेल्लोसलो । अज्जोबाला आर्तच् दोळेंच आपरेशन् झालसल । दोळे समान् दिस्सन्नत्ले ।

वठारांतु पंक्ति घल्नि फळाराला बेस्ता एक्मकांचि पाठि लग्गवेसर्खि ठाई घल्सति । ते दिव्सुयि तसिच् पंक्ति घल्लिसलि । मज्झि पाठि अज्जोबाला लाग्गत्सलि । मे अज्जोबा म्हणि कळोनि पाट्ठिला पाठि जोरिन लाग्गाय्लि । अज्जोबान पर्तुनि माला पळाय्लन । माला पळाय्तक्षणि अज्जोबान- क्षेमकारे दद्दाशि कसो से, उट्ठुनि भोवसे न्होका म्हणि विचार्लन । प्रश्नु आय्कुनि माला आश्चर्य झाल ।

मे नि अज्जोबा घाराशि कन्नड्या बोल्लसल । मज्झि मट्टिय्ये घट्टाचि म्हणि त्यासव अज्जोबा कन्नड्या बोल्लसलो । म्हण्णि आम्हि नत्तर्वईं अज्जोबाशि कन्नड्यांतुच् बोल्लसल   मे अज्जोबासन विचार्ल ಅಜ್ಜೋಬಾ ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (दद्दा एठाच् से न्होका कित झालसे दद्दाला? ) अज्जोबाला मे सूर्यु म्हणि कळ्ळ । मे गणराजु म्हणि मनान् केल्ल म्हणि म्हळ्ळन ।

अज्जोबाचो अत्तेचो बोड्यो अनिरुद्धशेण्ड्ये म्हणि सलो । तेचो बोड्यो गणराजु । मा पक्षा 3-4 वर्खांतु मट्टो । तो नि मे पळाव्वे एक्सर्ख स म्हणि आव्घि म्हण्सति । गणराजण्णचे दद्दालाशि तेढ्ला हुषारि नल्ति । म्हण्णि अज्जोबान तस विचार्लेल । गणराजण्णा 10 क्लासावेरी हास्टेलांतु सल्लो । मे गावांतुच् सल । म्हण्णि तेढ्ला तो कईतरि गावाला आय्लोते सूर्यु कितो समाचारु म्हणि तेसन विचार्सलि । 10 क्लासा उप्रांत मे गाविठि बाहेरु गेल्ल । तो गावाला आय्लो । ते उप्रांत मे गेल्लते मालाच् कितरे गणराजा म्हणि बोल्लाय्सति । प्रायि झाल्लेय् अस विचारवेच सुमार्दा अनुभवु झालोसे । तेंतूई मज्झे अज्जोबानच् विचार्लेल कक्कई विस्रन्नाहि ।
माज्झो फोटो
गणराजण्णा
यदा प्रौढशालायां पठामि स्म तदानीं प्रवृत्ता घटना एषा । ग्रामे मम प्रतिवेशिनः गृहे काचित् पूजा आसीत् । सा च पूजा रात्रौ आसीत् । तदानीन्तनकाले सि.एल्.एफ् गोलदीपाः न आसन् । सामान्याः 60 वोल्ट्युताः गोलदीपाः आसन् । ते तु रात्रौ लघुदीपक इव प्रकाशं यच्छन्ति स्म । प्रायः पूजादिने अपि तादृशः एव दीपः तत्र आसीदिति स्मरामि । अहं पित्रा सह पूजार्थं गतवान् । मम पितामहः पूर्वमेव तत्र गतवान् आसीत् । पितामहस्य नेत्रचिकित्सा सद्यः एव जाता आसीत् । अतः तस्य दृष्टिः क्षीणा आसीत् ।
ग्रामेषु रात्रौ अल्पाहारसमये परस्परं पृष्ठानि लग्नानि यथा भवेयुः तथा उपवेशनव्यवस्था क्रियते । तस्मिन् दिने अपि व्यवस्था तथैव आसीत् । मम पितामहस्य पृष्ठम् मां स्पृशति स्म । पितामहः एव पृष्ठतः अस्ति इति कृत्वा अहं सरभसं पृष्ठं घट्टितवान् । पितामहः माम् अपश्यत् । अनुक्षणम् सः कुशलं वा ? पिता कथम् अस्ति? सः स्वयं चलितुं शक्नोति किल? इत्यपृच्छत् । प्रश्नश्रवणेन अहं विस्मितः ।

अहं गृहे पितामहेन सह कन्नडेन भाषे स्म । मम पितामही मलेनाडुप्रदेशीया इति तया सह पितामहः कन्नडेन भाषते स्म । वयं पौत्राः अपि पितामहेन सह कन्नडेनैव भाषामहे स्म । अतः अहं पितामम् कन्नडेन अपृच्छम् ಅಜ್ಜೋಬಾ! ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (पितामह! पिता अत्रैव अस्ति किल किम् अभवत् तस्य इति? ) पितामहः अहं सूर्यः इति अवगतवान् ।

पितामहस्य पितृभगिन्याः पुत्रः अनिरुद्धशेण्डे इति आसीत् । तस्य पुत्रः गणराजः । सः मदपेक्षया 3-4 वर्षेभ्यः ज्येष्ठः । आवाम् समानरूपिणौ इति अनेके कथयन्ति । गणराजस्य पितुः अनारोग्यम् आसीत् तेषु दिवसेषु । अतः पितामहः एवम् अपृच्छत् । गणराजस्तु दशमकक्ष्यापर्यन्तं छात्रावासे आसीत् । अहं ग्रामे आसम् । तदानीं सः ग्रामम् आगच्छति चेत् किं भो सूर्य! कः विशेषः इति जनाः पृच्छन्ति स्म । दशमकक्ष्यायाः अनन्तरम् अहं ग्रामाद्बहिः आगतः । सः ग्रामे एव अस्ति । अतः अधुना अहं ग्रामं गच्छामि चेत् किं भो गणराज! इति मां सम्भाषयन्ति । वयोवृद्धाः प्रायेण एतादृशं व्यवहारं कुर्वन्तीत्यनुभवः बहुधा आवयोः अस्ति । तत्रापि मम पितामहेन एव कृतः एतादृशः प्रश्नः न  कदापि विस्मर्यते ।



ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...